ತೆರೆ ರಹಿತವಾಗಿ ಪ್ರದರ್ಶನ ಕಾಣುವ ಗಂಧದ ಗುಡಿ | ಪುನೀತ ಪರ್ವ | ಗಂಧದ ಗುಡಿ | ಪುನೀತ್ ರಾಜಕುಮಾರ

ತೆರೆ ರಹಿತವಾಗಿ ಪ್ರದರ್ಶನ ಕಾಣುವ ಗಂಧದ ಗುಡಿ

ಪುನೀತ್ ರಾಜಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಆದಂಥಹ ಗಂಧದ ಗುಡಿ ಇದೇ ಅಕ್ಟೋಬರ್ 28 ರಂದು ತೆರೆಯ ಮೇಲೆ ಬರಲುಸಿದ್ದವಾಗಿಧೆ.

ತೆರೆ ರಹಿತವಾಗಿ ಪ್ರದರ್ಶನ ಕಾಣುವ ಗಂಧದ ಗುಡಿ | ಪುನೀತ ಪರ್ವ | ಗಂಧದ ಗುಡಿ | ಪುನೀತ್ ರಾಜಕುಮಾರ

ಅತ್ಯದ್ಭುತವಾಗಿ ನಡೆದ ಪ್ರಿ-ರಿಲೀಸ್ ಇವೆಂಟ್

ಪುನೀತ್ ಅವರ ನಿರ್ಮಾಪಕ-ಪತ್ನಿ ಅಶ್ವಿನಿ ರಾಜ್‌ಕುಮಾರ್ ಅವರು ಗಂಧದ ಗುಡಿ ಮೂವಿಯ ಪ್ರಿ-ರಿಲೀಸ್ ಇವೆಂಟ್ ಅನ್ನು ಆಯೋಜಿಸದ್ದರು. ಈ  ಕಾರ್ಯಕ್ರಮಕ್ಕೆ ಅಭಿಮಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ತಮಿಳು ಖ್ಯಾತ ನಟರಾದ ಸಿದ್ಧಾರ್ಥ್, ಸೂರ್ಯ, ತೆಲುಗು ನಟ ನಂದಮೂರಿ ಬಾಲಕೃಷ್ಣ, ರಾಣಾ ದಗ್ಗುಬಾಟಿ ಸೇರಿ ಸೌತ್​ನ ಟಾಪ್ ಸ್ಟಾರ್ ನಟರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು . ಕಮಲ್ ಹಾಸನ್ ಹಾಗೂ ಅಮಿತಾಭ್ ಬಚ್ಚನ್ ಅವರು ವಿಡಿಯೋ ಮೂಲಕ ಸಿನಿಮಾಗೆ ಶುಭ ಕೋರಿದ್ದರು.


ತೆರೆ ರಹಿತವಾಗಿ ಪ್ರದರ್ಶನ ಕಾಣುವ ಗಂಧದ ಗುಡಿ

ಇದೇ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭಾಗವಹಿಸಿ ಮಾತನಾಡಿದ ಸಿಎಂ ಇದು ನಮ್ಮ ರಾಜ್ಯದ ಕುರಿತಾದ ಸಿನಿಮಾ, ಈ ಸಿನಿಮಾ ನಮ್ಮ ಕರ್ನಾಟಕದ ಹೆಮ್ಮೆ, ಈ ಸಿನಿಮಾಗೆ ನಮ್ಮ ಸರಕಾರ ತೆರಿಗೆ ರಿಯಾಯಿತಿಯನ್ನು ನೀಡುತ್ತದೆ, ನಾನು ಕೂಡ ಈ ಸಿನಿಮಾವನ್ನು ಇದೇ 28 ನೇ ತಾರೀಕು ನೋಡುತ್ತೇನೆ ನೀವು ನೋಡಿ ಎಂದು ಹಾರೈಸಿದ್ದಾರೆ.


 ಪುನೀತ ಪರ್ವ ಕ್ಕೆ ಸುದೀಪ್ ಹಾಗೂ ದರ್ಶನ್ ಗೈರು

ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್ ಪುನೀತ ಪರ್ವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು ಆದರೆ ಕಾರಂತರಗಳಿಂದ ಪುನೀತ ಪರ್ವ ಕಾರ್ಯಕ್ರಮಕ್ಕೆ ಸುದೀಪ್ ಹಾಗೂ ದರ್ಶನ್ ಗೈರಾಗಿದ್ದರು ಇದು ನಿಜಕ್ಕೂ ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಿತು.

ಕಾಮೆಂಟ್‌ಗಳಿಲ್ಲ